Tuesday 29 September 2020

ಆಯುಧಪೂಜೆ

 ಆಯುಧಪೂಜೆ

ಇಲ್ಲ ಗುಂಡಿಯ

ಪಾಲಿಗೆ....

ಏಕೆಂದರೆ ಅವಳ

ಏಕೈಕ ಆಯುಧ

ನಾಲಿಗೆ!

ಗೋಹತ್ಯೆ

 

ಕಾನೂನಿರಲಿಲ್ಲ
ಆದರೂ ಪುಣ್ಯಕೋಟಿಗೊಂದು
ಅವಕಾಶ ಕೊಟ್ಟಿತ್ತು
ಅಂದು ಹುಲಿ...
ಕಾನೂನಿದ್ದರೂ
ಅದರ ದೃಷ್ಟಿಯನು ದಾಟಿ
ಹಸುಗಳು ಆಗುತ್ತವೆ
ಇಂದು ಬಲಿ!